Thursday, 14 January 2016

"ಇತಿಹಾಸ" ವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಮುಖ ವಿಷಯವಾಗಿದೆ.ಕನ್ನಡ ಮಾಧ್ಯಮದವರು objective ಅಥವಾ ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ಕೆಳಗಿನ ಪುಸ್ತಕಗಳಿಂದ ನೋಟ್ಸ್ ಮಾಡಿಕೊಳ್ಳುವುದು.

*ಭಾರತದ ಇತಿಹಾಸ - ಸದಾಶಿವ

*ಭಾರತದ ಇತಿಹಾಸ - ಟಿ.ಜಿ.ಚಂದ್ರಶೇಖರಪ್ಪ

*ಆಧುನಿಕ ಭಾರತದ ಇತಿಹಾಸ - ಬಿಪಿನ್ ಚಂದ್ರ

*ಸ್ವಾತಂತ್ರ್ಯದ ಹೋರಾಟ - ಬಿಪಿನ್ ಚಂದ್ರ

*ಸ್ವಾತಂತ್ರ್ಯಗಂಗೆಯ ಸಾವಿರ ತೊರೆಗಳು - ಶಂಕರನಾರಾಯಣರಾವ್

*ಕರ್ನಾಟಕದ ಇತಿಹಾಸ - ಕಾಮತ್

*ಕರ್ನಾಟಕದ ಇತಿಹಾಸ - ಫಾಲಾಕ್ಷ

*ಕರ್ನಾಟಕ ಕೈಪಿಡಿ ಮತ್ತು
ಕರ್ನಾಟಕದ ಸಂಗಾತಿ- ಕರ್ನಾಟಕ ಸರಕಾರದ ಪ್ರಕಟಣೆಗಳು

*ಕರ್ನಾಟಕ ಸಾಂಸ್ಕೃತಿಕ ಸಮೀಕ್ಷೆ - ತಿಪ್ಪೇರುದ್ರಸ್ವಾಮಿ

No comments:

Post a Comment