"ಇತಿಹಾಸ" ವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಮುಖ ವಿಷಯವಾಗಿದೆ.ಕನ್ನಡ ಮಾಧ್ಯಮದವರು objective ಅಥವಾ ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ಕೆಳಗಿನ ಪುಸ್ತಕಗಳಿಂದ ನೋಟ್ಸ್ ಮಾಡಿಕೊಳ್ಳುವುದು.
*ಭಾರತದ ಇತಿಹಾಸ - ಸದಾಶಿವ
*ಭಾರತದ ಇತಿಹಾಸ - ಟಿ.ಜಿ.ಚಂದ್ರಶೇಖರಪ್ಪ
*ಆಧುನಿಕ ಭಾರತದ ಇತಿಹಾಸ - ಬಿಪಿನ್ ಚಂದ್ರ
*ಸ್ವಾತಂತ್ರ್ಯದ ಹೋರಾಟ - ಬಿಪಿನ್ ಚಂದ್ರ
*ಸ್ವಾತಂತ್ರ್ಯಗಂಗೆಯ ಸಾವಿರ ತೊರೆಗಳು - ಶಂಕರನಾರಾಯಣರಾವ್
*ಕರ್ನಾಟಕದ ಇತಿಹಾಸ - ಕಾಮತ್
*ಕರ್ನಾಟಕದ ಇತಿಹಾಸ - ಫಾಲಾಕ್ಷ
*ಕರ್ನಾಟಕ ಕೈಪಿಡಿ ಮತ್ತು
ಕರ್ನಾಟಕದ ಸಂಗಾತಿ- ಕರ್ನಾಟಕ ಸರಕಾರದ ಪ್ರಕಟಣೆಗಳು
*ಕರ್ನಾಟಕ ಸಾಂಸ್ಕೃತಿಕ ಸಮೀಕ್ಷೆ - ತಿಪ್ಪೇರುದ್ರಸ್ವಾಮಿ
No comments:
Post a Comment