ಅಬಕಾರಿ ರಕ್ಷಕರ ಪರೀಕ್ಷೆಯ ಕೀ ಉತ್ತರಗಳು………
ಸಾಮಾನ್ಯ ಕನ್ನಡ
ಸಾಮಾನ್ಯ ಕನ್ನಡ
1.
ಬೆಟ್ಟದಾವರೆ – ಎಂಬುದು
ಉ:- ಆದೇಶ ಸಂಧಿ.
2.
ನೆಲವನ್ನು – ಎಂಬುದು
ಉ:- ವಕಾರಾಗಮ ಸಂಧಿ.
3.
ನಾವೆಲ್ಲಾ – ಎಂಬುದು
ಉ:- ಲೋಪ ಸಂದಿ.
4.
ಸೂರ್ಯೋದಯ – ಎಂಬುದು
ಉ:-ಗುಣ ಸಂಧಿ.
5.
ತೆನೆಯನ್ನು –ಎಂಬುದು
ಉ:- ಯಕಾರಾಗಮ ಸಂಧಿ
6.
ದಶರಥ- ಎಂಬುದು
ಉ:- ನಾಮಪದ
7.
ಹೊಲದಲ್ಲಿ- ಎಂಬುದು
ಉ:- ಸಪ್ತಮೀ ಅಲ್ಲಿ
8.
ಸೀತೆಯ ದೆಸೆಯಿಂದ
ಉ:- ಪಂಚಮೀ.
9.
ಅವನ, ಅವಳ, ಅಲ್ಲಿ-ಎಂಬುದು
ಉ:- ಸರ್ವನಾಮಗಳು
10. ಮಾಡುತ್ತಾಳೆ- ಎಂಬುದು
ಉ:- ಕ್ರಿಯಾಪದ.
11. ಅಕ್ಕಟಾ – ಎಂಬುದು
ಉ:- ಭಾವಸೂಚಕಾವ್ಯಯ
12. ಗಾರ, ಕಾರ, ಇಗ – ಎಂಬುದು
ಉ:- ತದ್ಧಿತ ಪ್ರತ್ಯಯಗಳು
13. ಮೈದಡವಿ –ಎಂಬುದು
ಉ:-ಕ್ರಿಯಾ ಸಮಾಸ
14. ಬರುವನು – ಎಂಬುದು
ಉ:- ಭವಿಷ್ಯತ್ಕಾಲ
15. ಸೊಗಸಾಗಿ – ಎಂಬುದು
ಉ:- ಸಾಮಾನ್ಯಾವ್ಯಯ
ಕನ್ನಡ ಪದವನ್ನು ಗುರುತಿಸಿ.
16. ಹಿತ್ತಿಲು
17. ಮನೆ
18. ತೆಂಕಣ
19. ಆಕಳು
20. “ ; ” ಇದು_______ಚಿಹ್ನೆ
ಉ:- ಅರ್ಧವಿರಾಮ
21. “ ! “ ಇದು_______ಚಿಹ್ನೆ
ಉ:- ಭಾವ ಸೂಚಕ
22. ಗೀತಾ ನಾಗಭೂಷಣ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ತಂದುಕೊಟ್ಟ ಕೃತಿ
ಉ:- ಬದುಕು ( ಕಾದಂಬರಿ )
23. _________ಇವರು ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು
ಉ:- ಡಾ. ಕೆ.ವಿ.ಪುಟ್ಟಪ್ಪ
24. _____________ ಸಾಧನೆಗಾಗಿ ಡಾ. ಗಿರೀಶ್ ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿತು.
ಉ:- ನಾಟಕ ಸಾಹಿತ್ಯ
25. ಈ ಕೆಳಗಿನ ನಾಲ್ಕು ಕೃತಿಗಳಲ್ಲಿ ಒಂದು ಗುಂಪಿಗೆ ಸೇರದ ಕೃತಿ ಇದೆ. ಅದು ಯಾವುದೆಂದು ಸಂಖ್ಯೆಯ ಮೂಲಕ ಗುರುತಿಸಿರಿ.
ಉ:- ಚಿದಂಬರ ರಹಸ್ಯ
26. ಧನ ಧಾನ್ಯ ಜನಗಳಿಂದ ಸಮೃದ್ಧವಾದ ಕೋಸಲದೇಶ
ಉ:- 1QSPR6
27. ಸಾಮಾನ್ಯವಾಗಿ ಜಗತ್ತಿನಲ್ಲಿ ಕೇಳಿ ಬರುವ ಸರ್ವಸ್ವರಗಳು
ಉ:- 1SPRQ6
28. ಸಾಮಾನ್ಯವಾಗಿ ಮನುಷ್ಯ ಜೀವನದಲ್ಲಿ ಗೆಳೆತನಕ್ಕೆ
ಉ:- 1RPSQ6
29. ದಾರಿ ಸವೆಸುತ್ತಾ ಗೌಹಾಟಿಯ ಒಳಹೊಕ್ಕು ಇನ್ನೊಂದು ಮೂಲೆ
ಉ:- 1QPSR6
30. ಮನುಷ್ಯನು ತಾನೇನನ್ನು ಪ್ರೀತಿಸುವನೋ ಅದರೊಂದಿಗೆ ಬದುಕಿರಬೇಕು.
ಉ:- 1SPRQ6
31. ‘ ಕೂಷ್ಮಾಂಡ ‘ ಎಂಬ ಪದಕ್ಕೆ ತದ್ಭವ ರೂಪ
ಉ:- ಕುಂಬಳ
32. ‘ ಉಪಟಳ ‘ ಎಂಬ ಪದಕ್ಕೆ ತತ್ಸಮ ರೂಪ
ಉ:- ಉಪದ್ರವ
33. ‘ ನಕ್ಕಳು ‘ ಎಂಬುದುಕ್ಕೆ ‘ ನಗಳು ‘ ಎಂಬುದು
ಉ:- ನಿಷೇದಾರ್ಥಕ ಪದ
34. ‘ ಷಟ್ಪದಿಯ ಬ್ರಹ್ಮ ‘ ಎಂದು ಯಾರನ್ನು ಕರೆಯುತ್ತಾರೆ ?
ಉ:- ರಾಘವಾಂಕ
35. ಕಂದ ಪದ್ಯದಲ್ಲಿ ಎಷ್ಟು ಸಾಲುಗಳಿರುತ್ತಾರೆ ?
ಉ:- ನಾಲ್ಕು ಸಾಲುಗಳು
36. “ ಅಲ್ಪರ ಸಂಗ ಅಭಿಮಾನ ಭಂಗ “
ಉ:-ಕೆಟ್ಟವರ ಸಹಾವಾಸದಿಂದ ವ್ಯಕ್ತಿತ್ವ ಹಾಳಾಗುತ್ತದೆ.
37. “ ಬೆಕ್ಕಿಲ್ಲದಾಗ ಇಲಿ ಲಾಗ ಹೊಡೆಯಿತು “
ಉ:- ಹೇಳುವವರು, ಕೇಳುವವರು ಇಲ್ಲದಿದ್ದಾಗಿನ ಅವಸ್ಥೆ
38. “ ಎಮ್ಮೆಯ ಮುಂದೆ ಕಿನ್ನರಿ ಬಾರಿಸಿದಂತೆ “
ಉ:- ಅವಿವೇಕಿಯ ಹತ್ತಿರ ಹಿತೋಪದೇಶ ಮಾಡುವುದು ವ್ಯರ್ಥ
39. ಅದ್ಭತವಾದದ್ದು ಮತ್ತು ರೋಮಾಂಚನಕಾರಿಯಾದದ್ದು ಯಾವುದು ?
ಉ:- ಮನುಷ್ಯಾವತಾರದ ಕಥೆ
40.ವಿಕಾಸವಾದವನ್ನು ಪ್ರತಿಪಾದಿಸಿದವರು ಯಾರು ?
ಉ:- ಡಾರ್ವಿನ್
41. ನವಿಲಿನ ಸಹಜ ಸೌಂದರ್ಯವನ್ನು ಯಾರಿಗೆ ಹೋಲಿಸಲಾಗುವುದಿಲ್ಲ ?
ಉ:- ವಿಶ್ವಸುಂದರಿ
42. ಹಸು ಯಾವುದುರ ಪ್ರತೀಕ ?
ಉ:- ನಿಷ್ಕಾಮಕರ್ಮದ
43. ತನ್ನ ವಿಚಾರಶಕ್ತಿಯಿಂದ ಮನುಷ್ಯ ಏನಾಗಿದ್ದಾನೆ ?
ಉ:- ಸರ್ವಶ್ರೇಷ್ಠ ಪ್ರಾಣಿಯಾಗಿದ್ದಾನೆ.
44. ಪ್ರಾಣಿಗಳಿಗೂ ಮತ್ತು ಮನುಷ್ಯನಿಗೂ ಇರುವ ಮುಖ್ಯ ವ್ಯತ್ಯಾಸ ಯಾವುದು ?
ಉ:- ವಿವೇಚನೆ ಮತ್ತು ವಾಕ್ ಶಕ್ತಿ
45. ವೇಗವಾಗಿ ಚಲಿಸುವ ಪ್ರಾಣಿಗಳು ಯಾವುವು ?
ಉ:- ಜಿಂಕೆ ಮತ್ತು ಕುದುರೆ
46.ಚಾರಿತ್ರ್ಯ
47. ಪ್ರೀತಿಸುತ್ತಾರೆ
48.ಲೋಕಾಂತ
49. ಹಣ
50. ಆಸ್ತಿ
51.ವಡ್ಡಾರಾಧನೆ ‘ – ಇದು, ಯಾರ ಗದ್ಯ ಕೃತಿ ?
ಉ:- ಶಿವಕೋಟ್ಯಾಚಾರ್ಯ
52.‘ ಮರುಳ ಮುನಿಯನ ಕಗ್ಗ ‘- ಕೃತಿಯ ಕರ್ತೃ ?
ಉ:- ಡಿ.ವಿ. ಗುಂಡಪ್ಪ
53.‘ ಮೋಡಣ್ಣನ ತಮ್ಮ ‘ ಇದು ಯಾರ ಮಕ್ಕಳ ನಾಟಕ ?
ಉ:- ಕುವೆಂಪು
54.‘ ಶರಪಂಜರ ‘- ಇದು ಯಾರ ಕಾದಂಬರಿ ?
ಉ:- ತ್ರೀವೇಣಿ
55.‘ ದೀಪವು ನಿನ್ನದೆ, ಗಾಳಿಯು ನಿನ್ನದೆ ‘ – ಗೇತೆಯ ರಚನೆ ಯಾರದು ?
ಉ:- ಕೆ.ಎಸ್.ನರಸಿಂಹಸ್ವಾಮಿ
56.ನಾಗಮಂಡಲ ‘- ಈ ನಾಟಕ ಯಾರದು ?
ಉ:- ಗಿರೀಶ್ ಕಾರ್ನಾಡ್
57. ದ.ರಾ.ಬೇಂದ್ರೆಯವರಿಗೆ ಜ್ಞಾನಪೀಠ ತಂದ ಕೃತಿ ?
ಉ:- ನಾಕುತಂತಿ
58.“ ಸಾಹಸ ಭೀಮ ವಿಜಯಂ “ ಎಂಥಹ ಕಾವ್ಯ ?
ಉ:- ಚಂಫೂ ಕಾವ್ಯ
59.‘ ಕನ್ನಡಂ ಕತ್ತುರಿ ‘ ಯಲ್ತೆ – ಎಂದವರು ?
ಉ:- ಕೆಂಪುನಾರಾಯಣ
60.‘ ಜೋಕುಮಾರ ಸ್ವಾಮಿ ‘-ಎಂಬುದು ?
ಉ:- ನಾಟಕ
61.ಸು.ರಂ. ಎಕ್ಕುಂಡಿಯವರು ಈ ಕ್ಷೇತ್ರದಲ್ಲಿ ಪ್ರಮುಖರು.
ಉ:- ಕಥನ ಕವನ
62.ಯಾರನ್ನು ‘ ನಡೆದಾಡುವ ವಿಶ್ವಕೋಶ ಎನ್ನುತ್ತಿದ್ದರು.
ಉ:- ಶಿವರಾಮ ಕಾರಂತ
ನುಡಿಗಟ್ಟಿನ ಅರ್ಥ:
63. ಹಲ್ಲು ಕಿಸಿ
ಉ:- ದೈನ್ಯತೆ
64.ರಾಮ ಬಾಣ
ಉ:- ಗುರಿ ತಪ್ಪದ
65.ಮುಖ ಊದಿಸು
ಉ:- ಅಸಮಾಧಾನಗೊಳ್ಳು
66.ತೊಡೆತಟ್ಟು-
ಉ:- ಸವಾಲುಹಾಕು
67.ಗಂಟಲು ಕಟ್ಟು
ಉ:- ಮಾತು ಮೂಕವಾಗು
68.‘ ಗಂಧವತಿ ‘ ಎಂದರೆ ?
ಉ:- ಭೂಮಿ
69.‘ ಕೇವಲ ; ಎಂದರೆ
ಉ:- ಸಮಗ್ರ
70.‘ ಚೇಗು ‘ ಎಂದರೆ
ಉ:-ಚೆಲುವು
71.‘ ತರಳ ‘ ಎಂದರೆ ?
ಉ:- ಹುಡುಗ
72.‘ ಮಹಿಷ ‘ ಎಂದರೆ ?
ಉ:- ಕೋಣ
73.ಗುರಿ ತಲುಪಲು ಸಾಧ್ಯ
P
ದೂರವಾದರೂ ಸಾಗಬಲ್ಲೆವೆಂಬ
Q
ಪಯಣದ ಹಾದಿ ಎಷ್ಟೇ
R
ಧೈರ್ಯ ದ್ದವರು ಮಾತ್ರ
S
ಉ:- RQSP
774. .ಜೀವನದಲ್ಲಿ ಯಶಸ್ಸು ಯಾರು ಸದಾ
P Q
ಸಾಧಿಸುತ್ತಾರೆ ಚೈತನ್ಯಶಾಲಿಗಳೋ ಅವರು
R S
ಉ:- QSPR
775. ಕಲಿಯುತ್ತಾರೆ ತಮ್ಮ ಶತ್ರುಗಳಿಂದಲೂ
P Q
ಅನೇಕ ವಿಷಯಗಳನ್ನು ವಿವೇಕಿಗಳು ಮಾತ್ರ
R S
ಉ:-SQRP
776. ಪ್ರಯತ್ನಿಸದಿರಿ
P
ಸಹಾಯ ಮಾಡಿ ನಿಮಗೆ ಸಹಾಯ
Q
ಮಾಡಲಾಗದಿದ್ದರೆ ನೋಯಿಸಲು
R
ಸಾಧ್ಯವಾದರೆ
S
ಉ:- SQRP
777. ದುಬಾರಿ ವಸ್ತುಗಳನ್ನಲ್ಲ
ಸಂಗ್ರಹಿಸ ಬೇಕಾಗಿರುವುದು
ಬದುಕಿನಲ್ಲಿ ನಾವು
ಸುಂದರ ಕ್ಷಣಗಳನ್ನೇ ಹೊರತು
ಉ:- RQSP
78. ಸಾಕ್ಷರತೆ
ಉ:-ನಿರಕ್ಷರತೆ
79. ಅನುಮತಿಸು
ಉ:-ನಿರಾಕರಿಸು
80.ಆರೋಹಣ
ಉ:- ಅವರೋಹಣ
81. ಆಯುಧ
ಉ:-ನಿರಾಯುಧ
82.ಶಮನ
ಉ:-ಉಲ್ಬಣ
ಭಿನ್ನವಾದ ಪದವನ್ನು ಗುರುತಿಸಿ:
83.ಚಾಮರಸ
84. ಪುರಂದರದಾಸ
85. ಮಾವ
86. ಕವಿರಾಜ ಮಾರ್ಗ
87. ನಾಗವರ್ಮ
ದೋಷವನ್ನು ಗುರುತಿಸಿ:
88. ಯುಗಾದಿ ಹಬ್ಬದ ಶುಭಾಷಯಗಳು
ಉ:- ಶುಭಾಶಯಗಳು
89. ಅರ್ಥದೋಶಕ್ಕೆ ಅವಕಾಶವಿರಬಾರದು
ಉ:- ಅರ್ಥದೋಷಕ್ಕೆ
90. ಕನ್ನಡ ಮಾತೆಯ ಮುದ್ದಿನ ಕಂದ
ಉ:- ಸರಿಯಾಗಿದೆ
91. ಹೊಂದಾಣಿಕೆಯ ಗುಣ ಇರಬೇಕೆಂದರೆ ಕನಿಷ್ಠ ತಿಳುವಳಿಕೆ ಇರಬೇಕು.
ಉ:- ಸರಿಯಾಗಿದೆ
92. ರಾಮಾಯಣದಲ್ಲಿ ಮಂಥರೆಯ ಪಾತ್ರ ಪ್ರದಾನವಾದದ್ದು
ಉ:- ಪ್ರಧಾನವಾದದ್ದು
ಪದಗಳನ್ನು ಸುಧಾರಿಸಿ:
93. ಅನಾವಶ್ಯಕ
ಉ:- ಅನವಶ್ಯಕ
94. ದ್ರಾಕ್ಷಾಯಣಿ
ಉ:- ದಾಕ್ಷಾಯಣಿ
95. ಪ್ರದಾನ ಸಂಪಾದಕ
ಉ:- ಪ್ರಧಾನ ಸಂಪಾದಕ
96. ನ್ಯೂನ್ಯತೆ
ಉ:- ನ್ಯೂನತೆ
97. ಹಾದರದ ಸ್ವಾಗತ
ಉ:- ಆದರದ ಸ್ವಾಗತ
ಹೊಂದಿಕೆಯಾಗದ ಪದವನ್ನು ಗುರುತಿಸಿ:
98. ದೆಸೆದೆಸೆಗೆ
99. ತಳಬುಡ
100. ನಿಗಿನಿಗಿ