ಈ ಪುಸ್ತಕಗಳು ಬೆಂಗಳೂರಿನ ವಿಜಯನಗರದ ಅರವಿಂದ ಬುಕ್ ಸ್ಟೋರಲ್ಲಿ ಸಿಗುತ್ತವೆ.
a4dable.in ನಲ್ಲಿ ಆನ್ ಲೈನ್ ಮೂಲಕ ಖರೀದಿಸಬಹದು.
ಈ ಪುಸ್ತಕಗಳು ಬೆಂಗಳೂರಿನ ವಿಜಯನಗರದ ಅರವಿಂದ ಬುಕ್ ಸ್ಟೋರಲ್ಲಿ ಸಿಗುತ್ತವೆ.
a4dable.in ನಲ್ಲಿ ಆನ್ ಲೈನ್ ಮೂಲಕ ಖರೀದಿಸಬಹದು.
SDA, FDA, PDO, KAS(ಪೂರ್ವಭಾವಿ/ ಮುಖ್ಯಪರೀಕ್ಷೆ), PSI, SUB- REGISTRAR ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಬೇಕಾದ ಪುಸ್ತಕಗಳು :
ಇತಿಹಾಸ:
1.ಭಾರತದ ಸಮಗ್ರ ಇತಿಹಾಸ- ಟಿ. ಜಿ. ಚಂದ್ರಶೇಖರಪ್ಪ
2. ಭಾರತದ ಸಮಗ್ರ ಇತಿಹಾಸ- ಕೆ. ಸದಾಶಿವ
3.ಆಧುನಿಕ ಭಾರತ- ಬಿಪಿನ್ ಚಂದ್ರ.
4.ಸ್ವಾತಂತ್ರ್ಯದ ಹೋರಾಟ- ಬಿಪಿನ್ ಚಂದ್ರ
5.ಕರ್ನಾಟಕದ ಸಂಕ್ಷಿಪ್ತ ಚರಿತ್ರೆ - ಸೂರ್ಯನಾಥ ಕಾಮತ್
6. ಕರ್ನಾಟಕದ ಸಮಗ್ರ ಇತಿಹಾಸ - ಫಾಲಾಕ್ಷ
7.ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು-ಎನ್.ಪಿ.ಶಂಕರನಾರಾಯಣರಾವ್
ಭಾರತದ ಸಂವಿಧಾನ :
1. ಭಾರತದ ಸಂವಿಧಾನ ಮತ್ತು ರಾಜಕೀಯ- ಹೆಚ್.ಎಮ್.ರಾಜಶೇಖರ
2. ಭಾರತದ ಸಂವಿಧಾನ ಮತ್ತು ರಾಜಕೀಯ- ಪಿ.ಎಸ್. ಗಂಗಾಧರ್
3. ಭಾರತದ ಸಂವಿಧಾನ- ಮೇರುನಂದನ್
ಅರ್ಥಶಾಸ್ತ್ರ:
1. ಭಾರತದ ಆರ್ಥಿಕ ವ್ಯವಸ್ಥೆ – ಹೆಚ್ಆರ್ಕೆ
2. ಕರ್ನಾಟಕದ ಆರ್ಥಿಕತೆ – ನೇ.ತಿ.ಸೋಮಶೇಖರ್
3.ಅರ್ಥಶಾಸ್ತ್ರದ ಕುರಿತಾದ ಸ್ಪರ್ಧಾಚೈತ್ರದ ಪುಸ್ತಕಗಳು
ಭೂಗೋಳಶಾಸ್ತ್ರ:
1. ಭಾರತದ ಭೂಗೋಳಶಾಸ್ತ್ರ - ರಂಗನಾಥ್
2. ಪ್ರಪಂಚದ ಭೂಗೋಳಶಾಸ್ತ್ರ - ರಂಗನಾಥ್
3. ಕರ್ನಾಟಕದ ಭೂಗೋಳಶಾಸ್ತ್ರ – ರಂಗನಾಥ್ / ಪಿ.ಮಲ್ಲಪ್ಪ
4. ಭಾರತದ ಆರ್ಥಿಕ ಮತ್ತು ಪ್ರಾಕೃತಿಕ ಭೂಗೋಳಶಾಸ್ತ್ರ - ರಂಗನಾಥ್
ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಪರಿಸರ ವಿಜ್ಞಾನ:
1. 8, 9 ಮತ್ತು 10 ನೇ ತರಗತಿಯ ವಿಜ್ಞಾನ ಪುಸ್ತಕಗಳು
2. ಪರಿಸರ ವಿಜ್ಞಾನ - ರಂಗನಾಥ್ / ಕೆ.ಭೈರಪ್ಪ
3. ವಿಜ್ಞಾನ ಮತ್ತು ತಂತ್ರಜ್ಞಾನ – ಹರಿಪ್ರಸಾದ್ (ಸ್ಪರ್ಧಾಚೈತ್ರ)
4. ನವಕರ್ನಾಟಕದ ಪ್ರಕಾಶನದ ವಿಜ್ಞಾನ ಪುಸ್ತಕಗಳು
ಪ್ರಚಲಿತ ಘಟನೆಗಳು:
1. MANORAMA YEAR BOOK
2. ವಾಸನ್ಸ್ ಈಯರ್ ಬುಕ್
3. ಮಾಸಪತ್ರಿಕೆಗಳು - ಸ್ಪರ್ಧಾಚೈತ್ರ, ಬುತ್ತಿ, ಜನಪದ, ಯೋಜನಾ, ಕರ್ನಾಟಕ ವಿಕಾಸ
4. ದಿನಪತ್ರಿಕೆಗಳು - ಪ್ರಜಾವಾಣಿ, HINDU
ಯೋಜನೆಗಳು ಮತ್ತು ಇತರೆ:
1. INDIA -2016 year book
2. ECONOMIC SURVEY OF INDIA
3. ಕರ್ನಾಟಕ ಆರ್ಥಿಕ ಸಮೀಕ್ಷೆ
4. ಕರ್ನಾಟಕ ಕೈಪಿಡಿ
5. ಕರ್ನಾಟಕ ಸಂಗಾತಿ
6. ಗ್ರಾಮೀಣಾಭಿವೃದ್ಧಿ – ಕೆ.ಭೈರಪ್ಪ
7. ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಕಟಣೆಗಳು
ಸಾಮಾನ್ಯ ಮನೋಸಾಮರ್ಥ್ಯ:
• ಮಾನಸಿಕ ಸಾಮರ್ಥ್ಯ - ಗುರುರಾಜ ಬುಲಬುಲೆ
• ಮನೋಸಾಮರ್ಥ್ಯ - ಸ್ಪರ್ಧಾಚೈತ್ರದ ಪ್ರಕಟಣೆ
ಸ್ನೇಹಿತರೆ ,ನಾನು ಶಂಕರ ಗೌಡಿ.
ಸರ್ಕಾರಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿ.ಮೂರ್ನಾಲ್ಕು ಗ್ರೂಪ್ "ಸಿ" ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿದ್ದೆ.ಎರಡು ವರ್ಷ ಸಚಿವಾಲಯದಲ್ಲಿ FDA ಆಗಿ ಕೆಲಸ ಮಾಡಿದ್ದೇನೆ. 2011 ರ ಕೆಎಎಸ್ ಬ್ಯಾಚಲ್ಲಿ ಯಾವುದೋ ಗ್ರೂಪ್ "ಬಿ" ಹುದ್ದೆಗೆ ಆಯ್ಕೆಯಾಗಿದ್ದೆ.ಆದರೆ ಅದು ರದ್ದಾಯಿತು.2014 ರ ಕೆಎಎಸ್ ಮುಖ್ಯ ಪರೀಕ್ಷೆ ಬರೆದಿರುವೆ.ನನ್ನದು ಕನ್ನಡ ಮಾಧ್ಯಮ.ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಕನ್ನಡ ಮಾಧ್ಯಮದವರು ಎದುರಿಸುವ ಅಡ್ಡಿಗಳ ಕುರಿತು ನನಗೆ ಅರಿವಿದೆ.ಅಂತಹ ಅಭ್ಯರ್ಥಿಗಳಿಗೆ ನನಗೆ ತಿಳಿದಷ್ಟು ಸಲಹೆಗಳನ್ನು ಹೇಳಬೇಕೆಂದುಕೊಂಡಿದ್ದೇನೆ.
ಇದೇನು ಮಾರ್ಗದರ್ಶನವಲ್ಲ.ಸುಮ್ಮನೆ ನನ್ನ ಕನ್ನಡ ಮಾಧ್ಯಮದ ಸ್ನೇಹಿತರಿಗೆ ನನಗೆ ತಿಳಿದ ವಿಷಯಗಳನ್ನು ಹೇಳುವ ಪ್ರಯತ್ನ ಅಷ್ಟೇ.
ನನ್ನ ದೂರವಾಣಿ:9164874231. ಇ-ಮೇಲ್:goudishankar@gmail.com
Blog: shankargoudi.blogspot.com
Facebook ಮೆಸೇಜ್ ಬೇಡ.